ಎಲ್ಲರಿಗೂ ನಮಸ್ಕಾರ,
ಈ ಮೂಲಕ ತಿಳಿಸುವುದೇನೆಂದರೆ, ಪವಿತ್ರ ತುಂಗಾ ನದಿ ತೀರದಲ್ಲಿರುವ ಶೃಂಗೇರಿ ಸಮೀಪದ ವಿಶ್ವನಾಥಪುರ ಅಗ್ರಹಾರದಲ್ಲಿ
ಏಪ್ರಿಲ್ 29, 2026ನೇ ತಾರೀಕಿನಂದು ಶೃಂಗೇರಿ ಶ್ರೀಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಕುಂಭಾಭಿಷೇಕ ಕಾರ್ಯಕ್ರಮ ನೆಡೆಯಲಿದ್ದು ಇತರ ಕಾರ್ಯಕ್ರಮಗಳ ಮಾಹಿತಿಯನ್ನು ಸಧ್ಯದಲ್ಲೇ ನಮ್ಮ ವೆಬ್ಸೈಟ್ ಮತ್ತು ವಾಟ್ಸಪ್ಪ್ ಚಾನೆಲ್ನಲ್ಲಿ ತಿಳಿಸುತ್ತೇವೆ.
ತಾವುಗಳು ಆಗಮಿಸಿ ನಿಮ್ಮ ಸಹಕಾರ, ತನು-ಮನ-ಧನ ಸಹಾಯವನ್ನು ನೀಡಬೇಕೆಂದು ವಿನಂತಿಸುತ್ತೇವೆ.
ಈ ಕೆಳಕಂಡ QR ಕೋಡಿನಲ್ಲಿ ತಾವುಗಳು ಧನ ಸಹಾಯ ಮಾಡಬಹುದು.
ನಿಮ್ಮ ಸ್ನೇಹಿತರು ವಿಶ್ವಾಸಿಗಳಿಗೆ ಇದರ ಬಗ್ಗೆ ಮಾಹಿತಿ ಹಂಚಿಕೊಂಡು ಸಾಧ್ಯವಾದಷ್ಟು ಧನ ಸಂಗ್ರಹಿಸಲು ನೆರವಾಗುವ ಮೂಲಕ ಈ ಕಾರ್ಯಕ್ಕೆ ಸಹಕರಿಸಲು ವಿನಂತಿಸುತ್ತೇವೆ.ಹೆಚ್ಚಿನ ಮಾಹಿತಿಗಾಗಿ +91-9845693703 ನ್ನು ಸಂಪರ್ಕಿಸಿ .
ರಶೀದಿಗಾಗಿ +91-9845693703 ಸಂಪರ್ಕಿಸಿ